Good Morning, Happy Monday
2nd October 2023
@ TapOvanam, Hiremath, Tumkur


ಮಹಾತ್ಮರ ಬದುಕು, ಬಾಳುವೆಯೇ ಹಾಗೆ.

ಅವರು ಅದೆಷ್ಟೋ ಜನಗಳ ಬದುಕಿಗೆ
ಅನ್ನ, ನೀರು ಗಂಜಿ.

ಅವರು ಬದುಕಿರುವಾಗಲೇನೋ ಸರಿಯೇ ಸರಿ.

ಆದರೆ ಅವರು ಇಲ್ಲ-ಇನ್ನಿಲ್ಲವಾದ ಮೇಲೆಯೂ
ಅದೆಷ್ಟೋ ಜನರಿಗೆ
ಅವರು ಅನ್ನ, ನೀರು, ಗಂಜಿಯಾಗಿ
ಬದುಕು ಕೊಟ್ಟುಕೊಂಡಿರುತ್ತಾರೆ.

ಗಾಂಧೀಜಿ ಕೂಡ ಈ ಮಾತಿಗೆ ಹೊರತಲ್ಲ!!


ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023