೧೫. ೦೧. ೨೦೨೩, ಭಾನುವಾರ, ಸಂಜೆ

ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ

ತುಮಕೂರಿನ ಬಟವಾಡಿಯ ಬಳಿ ಇರುವ
ಮಹಾಲಕ್ಷ್ಮೀನಗರದಲ್ಲಿ

ಶ್ರೀ ಹರಿಹರಸುತ ಭಜನಾ ಮಂಡಳಿಯವರು ಏರ್ಪಡಿಸಿದ

ಶ್ರೀ ಧರ್ಮಶಾಸ್ತನಿಗೆ (ಅಯ್ಯಪ್ಪಸ್ವಾಮಿ)
ಪಂಚಾಮೃತ ಅಭಿಷೇಕ ಕಾರ್ಯಕ್ರಮ.

ಜೊತೆಯಲ್ಲಿ ಶ್ರೀ ನೀಲಕಂಠೇಶ್ವರಸ್ವಾಮಿ
ಭಜನಾ ಮಂಡಳಿಯವರ ಭಜನಾ ಕಾರ್ಯಕ್ರಮ

Comments

Popular posts from this blog