ಗುಂಡಿಗೆ ಬಲಿಯಾದರೆ ಮಹಾತ್ಮಾ ಗಾಂಧಿಯಂತಾಗಬೇಕು.

ಗುಂಡಿಗೆ ಬಲಿಯಾದರೆ ದೇಶ ಕಾಯುವ ವೀರ, ಶೂರ ಸೈನಿಕರಂತೆ ಹುತಾತ್ಮರಾಗಬೇಕು.

ಎದೆ ಸೇರುವ ಗುಂಡನ್ನು ಹೊರತುಪಡಿಸಿ 

ಹೊಟ್ಟೆ ಸೇರಿ ಅಧ್ವಾನಮಾಡುವ ಇನ್ನೊಂದು ತೆರನಾದ ಗುಂಡಿದೆಯಲ್ಲ,

ಆ ಗುಂಡಿಗೆ ಬಲಿಯಾಗಿ ಗುಂಡಿಗೆ ಬೀಳಬಾರದು.

ಇದುವೇ ಇವತ್ತಿನ ದಿನ ಅಂದರೆ ಗಾಂಧೀಜಿಯವರ ಪುಣ್ಯತಿಥಿಯ ದಿನ

(ಜನೇವರಿ ೩೦, ೧೯೪೮)

ಗುಂಡಿಗೆ ಬಲಿಯಾಗಿ ಗುಂಡಿಗೆ ಬೀಳುವ ಜನಗಳು ಕಲಿಯಬೇಕಾದ ಪಾಠ.   

ಡಾ. ಶಿವಾನಂದ ಶಿವಾಚಾರ್ಯರು

ಹಿರೇಮಠ, ತಪೋವನ, ತುಮಕೂರು


Comments

Popular posts from this blog