Good Morning, Happy Monday 2nd October 2023 @ TapOvanam, Hiremath, Tumkur ಮಹಾತ್ಮರ ಬದುಕು, ಬಾಳುವೆಯೇ ಹಾಗೆ. ಅವರು ಅದೆಷ್ಟೋ ಜನಗಳ ಬದುಕಿಗೆ ಅನ್ನ, ನೀರು ಗಂಜಿ. ಅವರು ಬದುಕಿರುವಾಗಲೇನೋ ಸರಿಯೇ ಸರಿ. ಆದರೆ ಅವರು ಇಲ್ಲ-ಇನ್ನಿಲ್ಲವಾದ ಮೇಲೆಯೂ ಅದೆಷ್ಟೋ ಜನರಿಗೆ ಅವರು ಅನ್ನ, ನೀರು, ಗಂಜಿಯಾಗಿ ಬದುಕು ಕೊಟ್ಟುಕೊಂಡಿರುತ್ತಾರೆ. ಗಾಂಧೀಜಿ ಕೂಡ ಈ ಮಾತಿಗೆ ಹೊರತಲ್ಲ!! ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು
Comments
Post a Comment